Saturday 28 August 2021

ಆಮಂತ್ರಣ: ಯಕ್ಷ ಸಾಹಿತ್ಯ ಸಾಂಗತ್ಯ-01 : 29-ಆಗಸ್ಟ್-2021, ಸಂಜೆ 6 ರಿಂದ - ಶ್ರೀ ಎಚ್ ಡುಂಡಿರಾಜ್ ಅವರಿಂದ ಹಟ್ಟಿಯಂಗಡಿ ರಾಮಭಟ್ಟ ವಿರಚಿತ ʻಸುಭದ್ರಾ ಕಲ್ಯಾಣʼ ಪ್ರಸಂಗ ಅವಲೋಕನ


 

ಯಕ್ಷವಾಹಿನಿ (ರಿ), ಬೆಂಗಳೂರು

ಯಕ್ಷ ಸಾಹಿತ್ಯ ಸಾಂಗತ್ಯ-01

(ನಾಡಿನ ಖ್ಯಾತ ಕವಿಗಳು, ಚಿಂತಕರು, ವಿದ್ವಾಂಸರಿಂದ ಯಕ್ಷ ಪ್ರಸಂಗಗಳ ಸಾಹಿತ್ಯ ಅವಲೋಕನದ ಸರಣಿ ಕಾರ್ಯಕ್ರಮ)

ದಿನಾಂಕ: 29-ಆಗಸ್ಟ್-2021, ಭಾನುವಾರ ಸಂಜೆ 6 ರಿಂದ

ಖ್ಯಾತ ಕವಿ, ನಾಟಕಕಾರ ಶ್ರೀ ಎಚ್ ಡುಂಡಿರಾಜ್ ಅವರಿಂದ ಹಟ್ಟಿಯಂಗಡಿ ರಾಮಭಟ್ಟ ವಿರಚಿತ ʻಸುಭದ್ರಾ ಕಲ್ಯಾಣʼ ಪ್ರಸಂಗ ಅವಲೋಕನ

ಮುಖ್ಯ ಅತಿಥಿಗಳು: ಶ್ರೀ ರವೀಂದ್ರ ಭಟ್, ಕಾರ್ಯನಿರ್ವಾಹಕ ಸಂಪಾದಕರು, ಪ್ರಜಾವಾಣಿ

ಸಮನ್ವಯ: ಡಾ. ಸಿ. ಆನಂದರಾಮ ಉಪಾಧ್ಯ, ಯಕ್ಷಗಾನ ವಿದ್ವಾಂಸರು

ತಾಂತ್ರಿಕ ನಿರ್ವಹಣೆ: ಶ್ರೀ ಲನಾ ಭಟ್

ಸಲಹೆ ಸಹಕಾರ: ಪ್ರೊ. ಎಮ್. ಎಲ್. ಸಾಮಗ, ಶ್ರೀ ಶ್ರೀಧರ ಡಿ. ಎಸ್., ಶ್ರೀ ಗಿಂಡಿಮನೆ ಮೃತ್ಯುಂಜಯ, ಶ್ರೀ ನಟರಾಜ ಉಪಾಧ್ಯ, ಶ್ರೀ ಅನಂತ ಪದ್ಮನಾಭ ಫಾಟಕ್, ಶ್ರೀ ಇಟಗಿ ಮಹಾಬಲೇಶ್ವರ ಭಟ್ ,ಶ್ರೀ ಅಜಿತ್ ಕಾರಂತ್ ಹಾಗೂ ಶ್ರೀಮತಿ ಅಶ್ವಿನಿ ಹೊದಲ

ಪರಿಕಲ್ಪನೆ ಹಾಗೂ ಸಂಯೋಜನೆ: ಶ್ರೀ ರವಿ ಮಡೋಡಿ, ಬೆಂಗಳೂರು

ಜ್ಹೂಮ್‌ ವೇದಿಕೆ ಹಾಗೂ ಯಕ್ಷವಾಹಿನಿ ಪೇಸ್ಬುಕ್ ನಲ್ಲಿ ನೇರ ಪ್ರಸಾರ

Join Zoom Meeting
Meeting ID: 853 9827 5307
Passcode: 372592

YakshaVahini Facebook Profile:

ಸಂಪರ್ಕ ಸಂಖ್ಯೆ : 9986384205, 9686112237, 9632824391

ಸರ್ವರಿಗೂ ಸ್ವಾಗತ ಬಯಸುವ
ಯಕ್ಷವಾಹಿನಿ (ರಿ), ಬೆಂಗಳೂರು

No comments:

Post a Comment