Saturday 18 September 2021

ಆಮಂತ್ರಣ: ಯಕ್ಷಶೋಧಸಾರ-೦೪: “ತಾಳಮದ್ದಲೆ - ಇತಿಹಾಸ ಮತ್ತು ವರ್ತಮಾನ”‌ - ಶ್ರೀಧರ ಡಿ. ಎಸ್.‌ - 8-09-2021 ಸಂಜೆ 6.00ರಿಂದ 7.30ರ ತನಕ

 


ಆಮಂತ್ರಣ:

 

ಯಕ್ಷವಾಹಿನಿ (ರಿ) ಬೆಂಗಳೂರು ಇವರು ಯಕ್ಷದೀವಿಗೆ (ರಿ) ತುಮಕೂರು ಇವರ ಸಹಯೋಗದಲ್ಲಿ ಅರ್ಪಿಸುವ

ಯಕ್ಷಶೋಧಸಾರ (ಯಕ್ಷಗಾನ ಸಂಶೋಧನೆಯ ಸಿಂಹಾವಲೋಕನಾ ಸರಣಿ)

 

ಯಕ್ಷಶೋಧಸಾರ-೦೪: “ತಾಳಮದ್ದಲೆ - ಇತಿಹಾಸ ಮತ್ತು ವರ್ತಮಾನ

 

ಉಪನ್ಯಾಸಕರು: ಶ್ರೀಧರ ಡಿ. ಎಸ್.‌ ಪ್ರಸಂಗ ಕವಿ, ತಾಳಮದ್ದಲೆ ಅರ್ಥದಾರಿ, ಯಕ್ಷಗಾನ ವಿದ್ವಾಂಸ, ಕಾದಂಬರಿಕಾರ, ಲೇಖಕ

 

ನಿರ್ವಹಣೆ: ಡಾ. ಸಿಬಂತಿ ಪದ್ಮನಾಭ, ಯಕ್ಷದೀವಿಗೆ (ರಿ), ತುಮಕೂರು

 

ದಿನಾಂಕ ಶನಿವಾರ 18-09-2021 ಸಂಜೆ 6.00ರಿಂದ  7.30ರ ತನಕ

 

ಜ್ಹೂ‌ಮ್ ವೇದಿಕೆಯ ಕೊಂಡಿ:   

https://us02web.zoom.us/j/82894144003?pwd=K0ZtUWM0ZnVkNEVkM1RpV0xEazB1QT09


ಫೇಸ್ಬುಕ್ನಲ್ಲಿ ನೇರ ಪ್ರಸಾರ

https://www.facebook.com/profile.php?id=100012390542277

 

No comments:

Post a Comment