Wednesday 12 January 2022

ನೇರ ಪ್ರಸಾರ: 12/01/2022 ಬುಧವಾರ ಸಂಜೆ ಏಳು ಗಂಟೆಗೆ - ನಾಟ್ಯಶ್ರೀ ಕಲಾತಂಡ (ರಿ) ಶಿವಮೊಗ್ಗ- ಪ್ರಸಂಗ - ಅಕ್ಕಮಹಾದೇವಿ

 



ಫಾಟಕ್‌ ಯಕ್ಷ ಸಂಸ್ಕೃತಿ ಟ್ರಸ್ಟ್‌, ಬೆಂಗಳೂರು ಇವರು ಯಕ್ಷವಾಹಿನಿಯ ಸಹಯೋಗಿಯಾಗಿ ಯಕ್ಷವಾಹಿನಿಯ ಜ್ಹೂಮ್‌ ವೇದಿಕೆಯ ಮೂಲಕ  ಮಲೆನಾಡಿನ ಮೂಲೆಯ  ಕಾರ್ಯಕ್ರಮವೊಂದರ ನೇರ ಪ್ರಸಾರದ ಪ್ರಯತ್ನದಲ್ಲಿದ್ದಾರೆ. ಸ್ಥಳೀಯ ತಾಂತ್ರಿಕ ನಿರ್ವಹಣೆಯ ಆಧಾರದ ಮೇಲೆ ಈ ನೇರ ಪ್ರಸಾರದ ಗುಣಮಟ್ಟವಿರುತ್ತದೆ. ಪ್ರಾರಂಭಿಕ ಪ್ರಯತ್ನವಿರುವುದರಿಂದ ಪ್ರಸಾರದಲ್ಲಿ ಗುಣಮಟ್ಟದ ಸವಾಲುಗಳು ಎದುರಾಗಬಹುದು. 

ಕಾರ್ಯಕ್ರಮವನ್ನು ಯಕ್ಷವಾಹಿನಿಯ ಫೇಸ್ಬುಕ್‌ ಅಕೌಂಟಿನ ಮೂಲಕ ನೇರ ಪ್ರಸಾರ ಮಾಡಲಾಗುವುದು. 

12/01/2022 ಬುಧವಾರದ ಪ್ರಸಂಗ - ಅಕ್ಕಮಹಾದೇವಿ 

ಕವಿ-ಹೊಸ್ತೋಟ ಮಂಜುನಾಥ ಭಾಗವತ. 

ಸಮಯ ಸಂಜೆ 7 ಗಂಟೆಗೆ.

ನಾಟ್ಯಶ್ರೀ ಕಲಾತಂಡ (ರಿ) ಶಿವಮೊಗ್ಗ.

ಸ್ಥಳ - ಚಿಕ್ಕಮಗಳೂರು.

ಕೊಳಗಿ, ಫಾಟಕ್, ಭಾರ್ಗವ, ಹಣಜೀಬೈಲು, ವಿ. ದತ್ತಮೂರ್ತಿ ಭಟ್. ಸಿದ್ದಾಪುರ ಅಶೋಕ್, ಚಪ್ಪರಮನೆ ಹಾಸ್ಯಗಾರ, ನಾಗೇಂದ್ರ ಮೂರೂರು, ಇಟಗಿ, ಪ್ರಣವ ಭಟ್, ಸದಾಶಿವ ಭಟ್, ಮಹಾಬಲೇಶ್ವರ ಗೌಡ, ಅವಿನಾಶ ಕೊಪ್ಪ.

ಯಕ್ಷವಾಹಿನಿ ಫೇಸ್ಬುಕ್‌ ಪುಟದಲ್ಲಿ ನೇರ ಪ್ರಸಾರಕ್ಕೆ ಕೊಂಡಿ:

https://www.facebook.com/yakshavahiniprathistana/


No comments:

Post a Comment