Saturday 23 April 2022

ಯಕ್ಷಕವಿ ನಮನ - 07: ಡಾ. ಕಬ್ಬಿನಾಲೆ ವಸಂತ ಭಾರದ್ವಾಜ - ಉಪನ್ಯಾಸ: ಡಾ. ಆನಂದರಾಮ ಉಪಾಧ್ಯ - 23 ಏಪ್ರಿಲ್‌ 2022 ಶನಿವಾರ ಸಂಜೆ 06 ಗಂಟೆಗೆ


 ಆಮಂತ್ರಣ:

ಯಕ್ಷವಾಹಿನಿ (ರಿ) ಬೆಂಗಳೂರು ಅರ್ಪಿಸುವ
‌ಆನ್ಲೈನ್ ಸರಣಿ‌ ಕಾರ್ಯಕ್ರಮ “ಯಕ್ಷಕವಿ ನಮನ”
ನಡುಗನ್ನಡದ ನಡೆಯನ್ನುಳಿಸಿಕೊಂಡೇ ಯಕ್ಷಕಾವ್ಯಲೋಕವನ್ನು ಕಟ್ಟಿದ, ಮುನ್ನಡೆಸುತ್ತಿರುವ ಕನ್ನಡದ ನಿಜಕವಿಗಳನ್ನು ಗೌರವಿಸುವ ಸರಣಿ (ಪರಿಕಲ್ಪನೆ: ಶ್ರೀಧರ ಡಿ. ಎಸ್.)
ಯಕ್ಷಕವಿ ನಮನ - 07: ಡಾ. ಕಬ್ಬಿನಾಲೆ ವಸಂತ ಭಾರದ್ವಾಜ; ಯಕ್ಷ ಕವಿ, ಸಂಶೋಧಕ, ಲೇಖಕ, ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ
23 ಏಪ್ರಿಲ್‌ 2022 ಶನಿವಾರ ಸಂಜೆ 06 ಗಂಟೆಗೆ
ಕವಿಯ ಉಪಸ್ಥಿತಿಯೊಂದಿಗೆ ಅಂದು ನಮ್ಮೊಂದಿಗೆ:
ಉಪನ್ಯಾಸ: ಡಾ. ಆನಂದರಾಮ ಉಪಾಧ್ಯ; ಯಕ್ಷಗಾನ ವಿದ್ವಾಂಸ, ಲೇಖಕ
ಕವಿಯ ಪದಗಳ ಯಕ್ಷಗಾಯನ: ಶ್ರೀ ಪ್ರಸನ್ನ ಭಟ್‌ ಮಾಗೋಡು; ಯಕ್ಷಗಾನ ಭಾಗವತ
ಜ್ಹೂಮ್‌ ವೇದಿಕೆಯ ಕೊಂಡಿ:https://us02web.zoom.us/j/89112034602
ಫೇಸ್ಬುಕ್‌ನಲ್ಲಿ ನೇರ ಪ್ರಸಾರ: https://www.facebook.com/yakshavahiniprathistana
ಬನ್ನಿ!

No comments:

Post a Comment