Sunday 26 June 2022

ಯಕ್ಷಕವಿ ನಮನ - 08: ದಿ. ಬೆಳಸಲಿಗೆ ಗಣಪತಿ ಹೆಗಡೆ - 26 ಜೂನ್‌ 2022 ಭಾನುವಾರ ಸಂಜೆ 06 ಗಂಟೆಗೆ - ಉಪನ್ಯಾಸ: ಶ್ರೀ ಜಿ. ಕೆ. ಭಟ್ಟ ಕಶಿಗೆ (ಕಾಶ್ಯಪ ಪರ್ಣಕುಟಿ);

 


ಆಮಂತ್ರಣ:

 

ಯಕ್ಷವಾಹಿನಿ (ರಿ) ಬೆಂಗಳೂರು ಅರ್ಪಿಸುವ

ಆನ್ಲೈನ್ ಸರಣಿಕಾರ್ಯಕ್ರಮ ಯಕ್ಷಕವಿ ನಮನ

ನಡುಗನ್ನಡದ ನಡೆಯನ್ನುಳಿಸಿಕೊಂಡೇ ಯಕ್ಷಕಾವ್ಯಲೋಕವನ್ನು ಕಟ್ಟಿದ, ಮುನ್ನಡೆಸುತ್ತಿರುವ ಕನ್ನಡದ ನಿಜಕವಿಗಳನ್ನು ಗೌರವಿಸುವ ಸರಣಿ (ಪರಿಕಲ್ಪನೆ: ಶ್ರೀಧರ ಡಿ. ಎಸ್.)

 

ಯಕ್ಷಕವಿ ನಮನ - 08:
ದಿ. ಬೆಳಸಲಿಗೆ ಗಣಪತಿ ಹೆಗಡೆ

ಯಕ್ಷಕವಿ, ಹಿಮ್ಮೇಳ ಮತ್ತು ಮುಮ್ಮೇಳ ಕಲಾವಿದ, ಅರ್ಥದಾರಿ

 

26 ಜೂನ್2022 ಭಾನುವಾರ ಸಂಜೆ 06 ಗಂಟೆಗೆ

 

ಅಂದು ನಮ್ಮೊಂದಿಗೆ:

 

ಉಪನ್ಯಾಸ: ಶ್ರೀ ಜಿ. ಕೆ. ಭಟ್ಟ ಶಿಗೆ (ಕಾಶ್ಯಪ ಪರ್ಣಕುಟಿ); ಲೇಖಕ, ಯಕ್ಷ ಸಂಘಟಕ

ಅತಿಥಿ: ಶ್ರೀ ಸುರೇಶ ಹೆಗಡೆ ಬೆಳಸಲಿಗೆ; ಕವಿಯ ಸುಪುತ್ರ

ಸಮನ್ವಯ: ಶ್ರೀ ಗಿಂಡೀಮನೆ ಮೃತ್ಯುಂಜಯ; ಯಕ್ಷ ಕವಿ, ಲೇಖಕ

 

ಜ್ಹೂಮ್ವೇದಿಕೆಯ ಕೊಂಡಿ: https://us02web.zoom.us/j/83640166487

ಫೇಸ್ಬುಕ್ನಲ್ಲಿ ನೇರ ಪ್ರಸಾರ: https://www.facebook.com/yakshavahiniprathistana

 

ಬನ್ನಿ!

No comments:

Post a Comment