![](https://blogger.googleusercontent.com/img/b/R29vZ2xl/AVvXsEin6jZln0TII6LBiVin4xJorVV0CbYK06Vw7NuLnx7anBDxzXCM2kRYxxsP_D5P-To9rZ_aMK-wfaFMYgQ9I-nLIdbd9t-7aD2oZwEmpsmtSJXS7W9rdzAHu-gh9sP8aJAuToQZFH5JcS79sG43G-k0dij7plkBHF0knTJzDPha2HNefHeGw7EmFKqw4A/s600/%E0%B2%AF%E0%B2%95%E0%B3%8D%E0%B2%B7%E0%B2%B6%E0%B3%8B%E0%B2%A7%E0%B2%B8%E0%B2%BE%E0%B2%B0%20%2010%20%E0%B2%86%E0%B2%AE%E0%B2%82%E0%B2%A4%E0%B3%8D%E0%B2%B0%E0%B2%A3.jpg)
ಆಮಂತ್ರಣ:
ಯಕ್ಷವಾಹಿನಿ (ರಿ) ಬೆಂಗಳೂರು ಅರ್ಪಿಸುವ
ಆನ್ಲೈನ್ ಸರಣಿ ಕಾರ್ಯಕ್ರಮ “ಯಕ್ಷಶೋಧಸಾರ”
(ಯಕ್ಷಗಾನ ಸಂಶೋಧನೆಯ ಸಿಂಹಾವಲೋಕನಾ ಸರಣಿ)
ಯಕ್ಷಶೋಧಸಾರ-10
“ಯಕ್ಷಗಾನ ಪತ್ರಿಕೆಗಳ ಇಂದಿನ ಸ್ಥಿತಿಗತಿಗಳು”
ದಿನಾಂಕ: 19-06-2022 ಭಾನುವಾರ ಸಂಜೆ 6.00ರಿಂದ
ಅಂದು ನಮ್ಮೊಂದಿಗೆ:
ಉಪನ್ಯಾಸ: ಶ್ರೀ ಗೋಪಾಲಕೃಷ್ಣ ಭಾಗವತ ಕಡತೋಕ
ಯಕ್ಷರಂಗ ಪತ್ರಿಕೆಯ ಪ್ರಧಾನ ಸಂಪಾದಕ, ಲೇಖಕ
ಅತಿಥಿ: ಶ್ರೀ ಲಕ್ಷ್ಮೀ ಮಚ್ಚಿನ
ಪತ್ರಕರ್ತ, ಲೇಖಕ
ಸಮನ್ವಯ: ಶ್ರೀ ಶ್ರೀಧರ ಡಿ. ಎಸ್.
ಯಕ್ಷಕವಿ, ಸಾಹಿತಿ, ಲೇಖಕ
ಜ್ಹೂಮ್ ವೇದಿಕೆಯ ಕೊಂಡಿ: https://us02web.zoom.us/j/87048645157
ಫೇಸ್ಬುಕ್ನಲ್ಲಿ ನೇರ ಪ್ರಸಾರ: https://www.facebook.com/yakshavahiniprathistana
ಬನ್ನಿ!
No comments:
Post a Comment