Sunday 24 October 2021

ಆಮಂತ್ರಣ: ಯಕ್ಷ ಸಾಹಿತ್ಯ ಸಾಂಗತ್ಯ-03 : ಶ್ರೀ ಎಸ್. ಆರ್. ವಿಜಯಶಂಕರ, ಖ್ಯಾತ ಸಾಹಿತಿಗಳು ಹಾಗೂ ವಿಮರ್ಶಕರು, ಅವರಿಂದ ಪಾರ್ತಿಸುಬ್ಬ ವಿರಚಿತ 'ಪಂಚವಟಿ' ಪ್ರಸಂಗದ ಸಾಹಿತ್ಯಾವಲೋಕನ

 


ಯಕ್ಷವಾಹಿನಿ (ರಿ), ಬೆಂಗಳೂರು

ಯಕ್ಷ ಸಾಹಿತ್ಯ ಸಾಂಗತ್ಯ-03
(ನಾಡಿನ ಖ್ಯಾತ ಕವಿಗಳು, ಚಿಂತಕರು, ವಿದ್ವಾಂಸರಿಂದ ಯಕ್ಷ ಪ್ರಸಂಗಗಳ ಸಾಹಿತ್ಯ ಅವಲೋಕನದ ಸರಣಿ ಕಾರ್ಯಕ್ರಮ)
ದಿನಾಂಕ: ಅಕ್ಟೋಬರ್ 24 ಭಾನುವಾರ, ಸಂಜೆ 5 ರಿಂದ
ಶ್ರೀ ಎಸ್. ಆರ್. ವಿಜಯಶಂಕರ, ಖ್ಯಾತ ಸಾಹಿತಿಗಳು ಹಾಗೂ ವಿಮರ್ಶಕರು, ಅವರಿಂದ ಪಾರ್ತಿಸುಬ್ಬ ವಿರಚಿತ 'ಪಂಚವಟಿ' ಪ್ರಸಂಗದ ಸಾಹಿತ್ಯಾವಲೋಕನ
ಮುಖ್ಯ ಅತಿಥಿಗಳು: ಮುಖ್ಯ ಅತಿಥಿಗಳು: ಶ್ರೀ ಪುರುಷೋತ್ತಮ ಬಿಳಿಮಲೆ, ಜಾನಪದ ವಿದ್ವಾಂಸರು ಹಾಗೂ ಸಾಹಿತಿಗಳು
ಸಮನ್ವಯ: ಡಾ. ಸಿ. ಆನಂದರಾಮ ಉಪಾಧ್ಯ, ಯಕ್ಷಗಾನ ವಿದ್ವಾಂಸರು
ಸಲಹೆ ಸಹಕಾರ: ಪ್ರೊ. ಎಮ್. ಎಲ್. ಸಾಮಗ, ಶ್ರೀ ಶ್ರೀಧರ ಡಿ. ಎಸ್., ಶ್ರೀ ಗಿಂಡಿಮನೆ ಮೃತ್ಯುಂಜಯ, ಶ್ರೀ ನಟರಾಜ ಉಪಾಧ್ಯ, ಶ್ರೀ ಅನಂತ ಪದ್ಮನಾಭ ಫಾಟಕ್, ಶ್ರೀ ಇಟಗಿ ಮಹಾಬಲೇಶ್ವರ ಭಟ್ ,ಶ್ರೀ ಅಜಿತ್ ಕಾರಂತ್ ಹಾಗೂ ಶ್ರೀ ಲನಾ ಭಟ್
ಪರಿಕಲ್ಪನೆ ಹಾಗೂ ಸಂಯೋಜನೆ: ಶ್ರೀ ರವಿ ಮಡೋಡಿ, ಬೆಂಗಳೂರು


YakshaVahini Prathistana ಪೇಸ್ಬುಕ್ ನಲ್ಲಿ ನೇರ ಪ್ರಸಾರ
ಸಂಪರ್ಕ ಸಂಖ್ಯೆ : 9986384205, 9632824391
ಸರ್ವರಿಗೂ ಸ್ವಾಗತ ಬಯಸುವ
ಯಕ್ಷವಾಹಿನಿ (ರಿ), ಬೆಂಗಳೂರು

No comments:

Post a Comment