Sunday 28 November 2021

ಆಮಂತ್ರಣ: ಯಕ್ಷಕವಿ ನಮನ-02: ದಿ. ಕೀರಿಕ್ಕಾಡು ಮಾಸ್ತರ್‌ ವಿಷ್ಣು ಭಟ್ಟ - ಭಾನುವಾರ 28-11-2021 ಸಂಜೆ 6.00ರಿಂದ



ಆಮಂತ್ರಣ:

ಯಕ್ಷವಾಹಿನಿ (ರಿ) ಬೆಂಗಳೂರು ಅರ್ಪಿಸುವ

ಯಕ್ಷಕವಿ ನಮನ -  ನಡುಗನ್ನಡದ ನಡೆಯನ್ನುಳಿಸಿಕೊಂಡೇ ಯಕ್ಷಕಾವ್ಯಲೋಕವನ್ನು ಕಟ್ಟಿದ, ಮುನ್ನಡೆಯುತ್ತಿರುವ ಕನ್ನಡದ ನಿಜಕವಿಗಳನ್ನು ಗೌರವಿಸುವ ಸರಣಿ; (ಪರಿಕಲ್ಪನೆ: ಶ್ರೀಧರ ಡಿ. ಎಸ್.)

ಯಕ್ಷಕವಿ ನಮನ-02: ದಿ. ಕೀರಿಕ್ಕಾಡು ಮಾಸ್ತರ್ವಿಷ್ಣು ಭಟ್ಟ

ಉಪನ್ಯಾಸಕರು: ಶ್ರೀ ಗಣರಾಜ ಕುಂಬ್ಳೆ; ಉಪನ್ಯಾಸಕ, ಕವಿ, ಲೇಖಕ, ಅರ್ಥದಾರಿ ಹಾಗೂ ವೇಷಧಾರಿ

ಅತಿಥಿ: ಡಾ. ಕೆ. ರಮಾನಂದ ಬನಾರಿ; ವೈದ್ಯ, ಸಾಹಿತಿ, ಅರ್ಥದಾರಿ

ಸಮನ್ವಯಕಾರರು: ಡಾ. ಆನಂದರಾಮ ಉಪಾಧ್ಯ, ಕನ್ನಡ ಲೇಖಕ, ಯಕ್ಷಗಾನ ವಿದ್ವಾಂಸ

ದಿನಾಂಕ: ಭಾನುವಾರ 28-11-2021 ಸಂಜೆ 6.00ರಿಂದ

ಜ್ಹೂಮ್ವೇದಿಕೆಯ ಕೊಂಡಿ:    https://us02web.zoom.us/j/84056326722

ಫೇಸ್ಬುಕ್ನಲ್ಲಿ ನೇರ ಪ್ರಸಾರ:  https://www.facebook.com/yakshavahiniprathistana


 

1 comment:

  1. The Casino Review 2021
    Are you looking for a 사카마치 미루 top casino with tons of bonuses? Read 먹튀검증업체 순위 our detailed review of 폴 댄스 도끼 casino software and play all you 케이 벳 need to know. Learn more Who w88 is The Casino?How to Get Started?

    ReplyDelete