Saturday 28 August 2021

ಆಮಂತ್ರಣ: ಯಕ್ಷಶೋಧಸಾರ-೦೩: “ಯಕ್ಷಗಾನ ಶೈಕ್ಷಣಿಕ ಸಂಶೋಧನೆ” - ಡಾ. ಆನಂದರಾಮ ಉಪಾಧ್ಯ - ಶನಿವಾರ 04-09-2021 ಸಂಜೆ 6.00ರಿಂದ 7.30ರ ತನಕ








ಆಮಂತ್ರಣ:


ಯಕ್ಷವಾಹಿನಿ (ರಿ) ಬೆಂಗಳೂರು ಇವರು ಯಕ್ಷದೀವಿಗೆ (ರಿ) ತುಮಕೂರು ಇವರ ಸಹಯೋಗದಲ್ಲಿ ಅರ್ಪಿಸುವ

ಯಕ್ಷಶೋಧಸಾರ (ಯಕ್ಷಗಾನ ಸಂಶೋಧನೆಯ ಸಿಂಹಾವಲೋಕನಾ ಸರಣಿ)


ಯಕ್ಷಶೋಧಸಾರ-೦೩: “ಯಕ್ಷಗಾನ ಶೈಕ್ಷಣಿಕ ಸಂಶೋಧನೆ”

ಉಪನ್ಯಾಸಕರು: ಡಾ. ಆನಂದರಾಮ ಉಪಾಧ್ಯ,  ಕನ್ನಡ ಲೇಖಕರು ಮತ್ತು ಯಕ್ಷಗಾನ ಸಂಶೋಧಕರು


ನಿರ್ವಹಣೆ: ಡಾ. ಸಿಬಂತಿ ಪದ್ಮನಾಭ, ಯಕ್ಷದೀವಿಗೆ (ರಿ), ತುಮಕೂರು


ದಿನಾಂಕ ಶನಿವಾರ 04-09-2021 ಸಂಜೆ 6.00ರಿಂದ  7.30ರ ತನಕ


ಜ್ಹೂಮ್‌ ವೇದಿಕೆಯ ಕೊಂಡಿ:  https://us02web.zoom.us/j/81722545963

ಫೇಸ್ಬುಕ್‌ ನಲ್ಲಿ ನೇರ ಪ್ರಸಾರ: https://www.facebook.com/profile.php?id=100012390542277

No comments:

Post a Comment