Tuesday 24 August 2021

ಆಮಂತ್ರಣ: ಯಕ್ಷಶೋಧಸಾರ-೦೨: “ಯಕ್ಷಗಾನ ಗ್ರಂಥ ಸಂಶೋಧನೆ” - ಡಾ. ಪಾದೇಕಲ್ಲು ವಿಷ್ಣು ಭಟ್ಟ

 


ಆಮಂತ್ರಣ:

 

ಯಕ್ಷವಾಹಿನಿ (ರಿ) ಬೆಂಗಳೂರು ಇವರು ಯಕ್ಷದೀವಿಗೆ (ರಿ) ತುಮಕೂರು ಇವರ ಸಹಯೋಗದಲ್ಲಿ ಅರ್ಪಿಸುವ

ಯಕ್ಷಶೋಧಸಾರ (ಯಕ್ಷಗಾನ ಸಂಶೋಧನೆಯ ಸಿಂಹಾವಲೋಕನಾ ಸರಣಿ)

 

ಯಕ್ಷಶೋಧಸಾರ-೦೨: “ಯಕ್ಷಗಾನ ಗ್ರಂಥ ಸಂಶೋಧನೆ

ಉಪನ್ಯಾಸಕರು: ಡಾ. ಪಾದೇಕಲ್ಲು ವಿಷ್ಣು ಭಟ್ಟ, ಕನ್ನಡ ಮತ್ತು ತುಳು ಲೇಖಕರು, ಯಕ್ಷಗಾನ ಸಂಶೋಧಕರು

 

ನಿರ್ವಹಣೆ: ಶ್ರೀಮತಿ ಆರತಿ ಪಟ್ರಮೆ, ಅಧ್ಯಕ್ಷರು, ಯಕ್ಷದೀವಿಗೆ (ರಿ), ತುಮಕೂರು

 

ದಿನಾಂಕ ಮಂಗಳವಾರ 24-08-2021 ಸಂಜೆ 6.00ರಿಂದ  7.30ರ ತನಕ

 

ಜ್ಹೂಮ್ವೇದಿಕೆಯ ಕೊಂಡಿ: ಜ್ಹೂಮ್ವೇದಿಕೆಯ ಕೊಂಡಿ:  https://us02web.zoom.us/j/84766524999?pwd=U1VCUnZYdmprVnRuV1JNakQzcWc2Zz09

ಫೇಸ್ಬುಕ್ನಲ್ಲಿ ನೇರ ಪ್ರಸಾರ:

 https://www.facebook.com/profile.php?id=100012390542277

No comments:

Post a Comment